top of page
ಕವಿತೆಗಳು
ಚೂರು ಪಾರು ಚರಿತೆ
ಎಷ್ಟೇ ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...
ಜಿ.ಕೆ.ರವೀಂದ್ರಕುಮಾರ್
Oct 9, 20241 min read
27
0
ಮರವನಪ್ಪಿದ ಬಳ್ಳಿ
ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು ಹಾಗೂ ಇರಬಹುದು ಹೀಗೂ ಇರಬಹುದು ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ...
ಜಿ.ಕೆ.ರವೀಂದ್ರಕುಮಾರ್
Oct 9, 20241 min read
7
0
ಹಾಕಿ ಹಾಕಿ
ಒಂದು ಹಾಲಲ್ಲಾದರೂ ಹಾಕಿ ನೀರಲ್ಲಾದರೂ ಹಾಕಿ ಮೊದಲು ಒಂದು ಗೋಲು ಹಾಕಿ ಆಗ ಹೀಗಿರಲಿಲ್ಲ ಧ್ಯಾನವಿದ್ದ ಕಾಲದಲ್ಲಿ ಚಂದ್ರ ನಗುತ್ತಲೇ ಇದ್ದ ಚಂದ್ರ ನಗದಿದ್ದರೇನು...
ಜಿ.ಕೆ.ರವೀಂದ್ರಕುಮಾರ್
Oct 9, 20241 min read
8
0
ಕದವಿಲ್ಲದ ಊರಲ್ಲಿ
ಒಂದು ಬೆಳಗೆಂಬುದು ಒಂದು ಬೆರಗು ಇರುಳೆಂಬುದು ನಿನ್ನೆಯ ಬೆರಗು ಕರೆದರೂ ಸರಿವ ಕರೆಯದಿದ್ದರೂ ಬರುವ ಹೊತ್ತುಗಳ ಹರಿದಾಟದಲಿ ಬೆಳಗೆಂದರೆ ಕಣ್ಣು ತೊಳೆಸುವ ಅಮ್ಮ...
ಜಿ.ಕೆ.ರವೀಂದ್ರಕುಮಾರ್
Oct 9, 20241 min read
8
0
ಸಾವಯವ ಸುಪಾರಿ
ಕೊಲ್ಲಲು ದುಡ್ಡು ಕೊಟ್ಟರೆ ಸುಪಾರಿ ಕೊಲ್ಲುವ ಕಥೆಗೆ ದುಡ್ಡು ಕೊಟ್ಟರೆ ಪ್ರಾಯೋಜನೆ ಕಥೆ ನೋಡಿ ಸುಮ್ಮನಿದ್ದರೆ ಮನರಂಜನೆ ಕೊಲ್ಲಲು ತೀರ್ಮಾನಿಸಿದರೆ ಅಪರಾಧ ಇಂಥ ಕೆಲಸ...
ಜಿ.ಕೆ.ರವೀಂದ್ರಕುಮಾರ್
Apr 21, 20241 min read
4
0
ಕಥಾಸರಿತ್ಸಾಗರ
ಪ್ರತಿ ಅಕ್ಷರವೂ ಏನೋ ಹೇಳಬೇಕೆಂದು ಬರುವಲ್ಲಿ ಏನೆಂದುಕೇಳದೆ ನನ್ನ ಕಥೆ ಹೇಳಲು ಬಳಸಿಕೊಂಡ ನನಗೆ ಎಂದಾದರೂ ಒಂದು ದಿನ ಅವುಗಳ ಕಥೆ ಕೇಳಬಹುದು ಎಂದು ನನ್ನ ಹಸಿವ...
ಜಿ.ಕೆ.ರವೀಂದ್ರಕುಮಾರ್
Apr 21, 20241 min read
1
0
ಒಂದು ಕವಿತೆಯ ಪ್ರೊಮೋ
ಕಥೆ ಸಾಗಬೇಕಾದರೆ ಒಮ್ಮೆ ಸಾಬೂನು ತಿಕ್ಕಿ ಕೋಲಾ ಕುಡಿದು ಜಾಮೂನು ತಿಂದು ಜಿರಲೆ ಕೊಂದು ಟಾಯ್ ಲೆಟ್ ಉಜ್ಜಿ ಕಥೆಗೊಂದು ತಿರುವು ಬೇಕಾದರೆ ಉಂಗುರ ತೊಡಿಸಿ ನೀಲಿ ಹಾಕಿ...
ಜಿ.ಕೆ.ರವೀಂದ್ರಕುಮಾರ್
Apr 21, 20241 min read
0
0
ತಾಗಿಕೊಂಡ ಮೇಲೆ
ತಾಗಿಕೊಂಡ ನೆರಳನ್ನು ತಾಗದಂತೆ ಬೆರಳಾಡಿಸುವ ಪುಟ್ಟ ಆಟವೇ ನಿಲ್ಲದ ಉಮೇದಾಗಿ ತಡೆಯಲಾಗದ ತುರ್ತಾಗಿ ಪ್ರತಿ ಗಳಿಗೆಯ ಮಿಂಚಾಗಿ ಆಡಿಸುವ ನಾನೇ ಆಟದ ದಾಳವಾಗಿ ಸೋಲದ ಛಲಕ್ಕೆ...
ಜಿ.ಕೆ.ರವೀಂದ್ರಕುಮಾರ್
Apr 21, 20241 min read
2
0
ಸಾಕ್ಷಿ
ನಿರರ್ಥಕದ ಸಾರ್ಥಕ ಬೋಧೆ ಹರಿಸುವ ಮಹಾ ಮೌನಿಯಂತೆ ಹಾಗೆ ಹೀಗೆ ಹಾಯುವ ಚಂಚಲ ಆತ್ಮದ ಕತ್ತಲ ರೂಪವಾಗಿ ಯಾಕೆನ್ನದ ಸಾಕೆನ್ನದ ಬದುಕಲ್ಲದ ಇರವು ಇರವಲ್ಲ ಸರಿವು ಅತ್ತ ಇತ್ತ...
ಜಿ.ಕೆ.ರವೀಂದ್ರಕುಮಾರ್
Apr 21, 20241 min read
0
0
ಜಗವೂ ಜಗಕೆ ಆಗದಿರುವಲ್ಲಿ
ಕಸಿವಿಸಿಯ ಕವಲಲ್ಲಿ ಯಾರೋ ಹೆಚ್ಚಿಟ್ಟ ಹೋಳು ಸೆಳೆದು ಕರೆದು ಎಳೆದು ಸವಿಯುವ ವೇಳೆ ಮುಟ್ಟಿ ನೋಡಿಕೋ ಮೈಯ ಹಣ್ಣಿನಂಥ ಮನವ ಹಿಡಿಯೋ ಹುಡಿಯೋ ಅರಿವಾಗದ ಗಲಿಬಿಲಿಯೋ ಹೋಳೋ...
ಜಿ.ಕೆ.ರವೀಂದ್ರಕುಮಾರ್
Apr 21, 20241 min read
0
0
ಕುಂಟೋಬಿಲ್ಲೆ
ದಾಟಬಾರದ ರೇಖೆಗಳ ಮುಂದೆ ಇರಲಿ ನಿನ್ನ ಹೆಜ್ಜೆಯ ತಡವರಿಕೆ ಮನವಳಿಕೆಯ ಪರವಶಕೆ ಇರಲು ನಿನ್ನದೇ ದಿವ್ಯ ರೇಖೆ ತೇಲಿಸುವ ಹಾಯಿ ಪ್ರೀತಿ ಮಾಯಿ ಎಲ್ಲಿರುವೆ ನೀನು?...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
2
0
ಕಣ್ಣು ಕಟ್ಟಿನ ಆಟ
ಒಂದೊಂದು ಅಕ್ಷರ ನಾಪತ್ತೆಯಾದ ಪದಗಳನ್ನೂ ಸರಿಯಾಗಿಯೇ ಓದಿಬಿಡುತ್ತೇವೆ ಅಕ್ಷರಗಳನ್ನೇ ತಿರುವು ಮುರುವಿಟ್ಟು ಪದ ಹುಡುಕಲು ತಿಣುಕುತ್ತೇವೆ ಎಡದಿಂದ ಬಲಕ್ಕೆ ಮೇಲಿಂದ...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
3
0
ಜೀವ ಕಾರಣವ ಕೇಳಿ
ಹರಸುವ ವಿಧಿಗೆ ಜೀವ ನೈವೇದ್ಯವ ಹಿಡಿದು ಅಲೆಯುವ ಸಾವು ಕರೆಯುವ ವಿಧಿಗೆ ಅಮೃತದ ಬಟ್ಟಲು ಹಿಡಿದು ಸಮೆಯುವ ಜೀವ ಸಾವ ಭಾಷೆ ಜೀವ ಭಾಷೆ ಎರಡೂ ಬೇರೆ ಬೇರೆ ಎಂದು...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
2
0
ಜೀವ ಜ್ಯಾಮಿತಿ
ನಾನು ಬೆಳೆ ಬೆಳೆದಂತೆ ಎಲ್ಲವೂ ವಿಸ್ತರಿಸಿಕೊಂಡು ಬೆಳೆದು ನನ್ನಲ್ಲಿ ಮನೆ ಮಾರು ಗಿಡ ಮೀರಿ ಬೀದಿ ಹಾದಿ ಅಂಗಳವು ಏರಿ ವಿಶ್ವವ್ಯಾಪಿಯಾಗಿ ಅನಿಕೇತನನಾಗಿ ಹಾರ ತುರಾಯಿಗೆ...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
4
0
ಜಗವೂ ಜಗಕೆ ಆಗದಿರುವಲ್ಲಿ
ಕಸಿವಿಸಿಯ ಕವಲಲ್ಲಿ ಯಾರೋ ಹೆಚ್ಚಿಟ್ಟ ಹೋಳು ಸೆಳೆದು ಕರೆದು ಎಳೆದು ಸವಿಯುವ ವೇಳೆ ಮುಟ್ಟಿ ನೋಡಿಕೋ ಮೈಯ ಹಣ್ಣಿನಂಥ ಮನವ ಹಿಡಿಯೋ ಹುಡಿಯೋ ಅರಿವಾಗದ ಗಲಿಬಿಲಿಯೋ ಹೋಳೋ...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
1
0
ಇರೋಮ್ ಶರ್ಮಿಳಾ
( ವಿಶೇಷ ಅಧಿಕಾರದ ಸಶಸ್ತ್ರ ಪಡೆಗಳ ದೌರ್ಜನ್ಯದ ವಿರುದ್ಧ ಹದಿನಾರು ವರ್ಷಗಳ ಕಾಲ ಉಪವಾಸ ಮಾಡಿದ ಮಣಿಪುರದ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಕೊನೆಗೆ...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
1
0
ಚೂರು ಪಾರು ಚರಿತೆ
ಎಷ್ಟೇ ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
1
0
ಜಾಗ
ಕವನದ ಸಾಲು ಪ್ಯಾರಾಗಳ ಮಧ್ಯೆ ಅಲ್ಲಲ್ಲಿ ಬಿಟ್ಟ ಜಾಗ ಅಷ್ಟು ಜಾಗವಿದ್ದಾಗ ಮಾತ್ರ ಅಷ್ಟಿಷ್ಟು ಅರ್ಥವಾಗುವುದು ಎಂಬ ಪಾಠ ಇರದ ಜಾಗದಲ್ಲೂ ಜಾಗ ಮಾಡಿಕೊಂಡೇ ತಿಳಿಯಬೇಕು...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
0
0
ಒಂದು ಪುಟ್ಟ ಆಕಳಿಕೆ
(೨೦೧೭ ರ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಸೋತ ಆಸ್ಟ್ರೇಲಿಯಾದ ಪ್ರತಿಭಾವಂತ ಯುವ ಆಟಗಾರ ಬರ್ನಾರ್ಡ್ ಟಾಮಿಕ್ ಹೇಳಿದ್ದು ’ ಏನೂ ವಿಶೇಷವಿಲ್ಲ,...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
0
0
ಫೇಡ್
ಪ್ಯಾಂಟಿನ ಹರಿದ ಭಾಗವ ಹೊಲೆಸಿ ಹಾಕಿಕೊಂಡಾಗ ಊರೆಲ್ಲ ಅದನ್ನೇ ನೋಡುತ್ತಿರುವುದು ಎನಿಸಿ ಅದು ಕಾಣದ ಹಾಗೆ ಅಡ್ಡಕ್ಕೆ ಪುಸ್ತಕ ಕೈ ಬ್ಯಾಗು ಏನೂ ಇಲ್ಲದಾಗ ಯಾರದೋ ಹಿಂದೆ...
ಜಿ.ಕೆ.ರವೀಂದ್ರಕುಮಾರ್
Sep 10, 20231 min read
0
0
ಟೆನಿಸ್ ರಾಜಕೀಯ
ಮೊದಲಸರ್ವ್ ಬಿಟ್ಟರೆ ಎರಡನೇ ಸರ್ವ್ ಅದೂ ಬಿಟ್ಟರೆ ಸರ್ವ್ ಆಕಡೆಗೆ ಅಲ್ಲಿಂದ ಮೊದಲ ಸರ್ವ್ ಬಿಟ್ಟರೆ ಎರಡನೇ ಸರ್ವ್ ಅದೂ ಬಿಟ್ಟರೆ ಸರ್ವ್ ಈ ಕಡೆಗೆ ಮೊದಲು ಮಾತುಕತೆ...
ಜಿ.ಕೆ.ರವೀಂದ್ರಕುಮಾರ್
Jul 16, 20231 min read
3
0
ಅದೇ ಆಗಿರುವಾಗಲೂ
ಮತ್ತದೇ ಒಳಗಿನ ಅದು ಎಂಥದ್ದೋ ಹಾತೊರೆಯುತ್ತಿದೆ ಕವಿತೆಯಾಗಲು ಒಣಗಲು ಒದ್ದೆಗೊಳ್ಳಲು ಬಿಚ್ಚಿಕೊಳ್ಳಲು ಕಂಡುಕೊಳ್ಳಲು ಅವೇ ಅದೇ ಎಷ್ಟು ಸಲ ಬರುವುದೋ ಅದಲ್ಲವೇನೋ ಎಂಬಂತೆ...
ಜಿ.ಕೆ.ರವೀಂದ್ರಕುಮಾರ್
Jul 16, 20231 min read
0
0
ಅವನೂ ಅವಳೂ ಗೊತ್ತಿಲ್ಲದಂತೆ
ಬಂದೀತೇ ಒಂದು ಸಾಲು ಒಡಲ ಕಟ್ಟುಗಳ ತೊರೆದು ಕಣ್ಣ ತಪ್ಪಿಸಿದ ಮನದ ಆಸೆ ಲಯದಲ್ಲಿ ಎಲೆ ಬಿದ್ದ ಮರದ ಮೊದಲ ಚಿಗುರಂತೆ ಹೂವೋ ಹಣ್ಣೋ ಮರವೋ ಬಿಳಿಲೋ ಇದ್ದಿಲ್ಲದ ನಾಳೆಯ...
ಜಿ.ಕೆ.ರವೀಂದ್ರಕುಮಾರ್
Jul 16, 20231 min read
2
0
ಅಸಾವರಿ ತೋಡಿ ಎಂಬ ರಾಗವ ಪಾಡಿ
ಬಗೆ ಬಗೆ ಮೊಗೆ ಮೊಗೆ ಯಾವ ತಡುವಾಟ ಎಂಥ ಮಿಡಿವಾಟ ತಳ ತರವ ಬಗೆವ ಒಳಗ ಬೆಡಗಾಟ ಒದ್ದೆಗೊಂಡ ಮಗು ನೆನೆನೆನೆದು ದುಃಖಿಸುವ ಪರಿಯಲ್ಲಿ ಅಡಗು ದುರಿತಗಳೆಲ್ಲ ತಡವಿಸಿಕೊಂಡು...
ಜಿ.ಕೆ.ರವೀಂದ್ರಕುಮಾರ್
Jul 16, 20231 min read
0
0
ಜೊತೆಗಷ್ಟು ಜೀವನ
ಕೈಯಿಂದ ಚಿಮ್ಮಿದ ಚೆಂಡಿಗೆ ಗೊತ್ತಿಲ್ಲ ಮುಂದಿನ ಕ್ಷಣ ತಾನು ಎಲ್ಲಿ ಹೇಗೆ ಎಂದು ಹೊಡೆಯಬಹುದು ಬಿಡಬಹುದು ಬೀಳಬಹುದು ಗೆರೆಯ ದಾಟಬಹುದು ಏನಾದರೂ ಅಷ್ಟು ಸಂತೋಷ ಇಷ್ಟು...
ಜಿ.ಕೆ.ರವೀಂದ್ರಕುಮಾರ್
Jul 16, 20231 min read
0
0
ಸಿಕಾಡ ಮತ್ತು ಅಂಗುಲಹುಳು ಸಂವಾದ
(ತಾನು ಪ್ರಪಂಚ ಅಳೆಯುವ ಹುಳು ಅಂತ ಸುಳ್ಳು ಹೇಳಿ ಕೋಗಿಲೆಯ ಹಾಡು ಅಳೆಯುತ್ತ ಜಾಗಬಿಟ್ಟು ಜೀವ ಉಳಿಸಿಕೊಂಡ ಎ.ಕೆ. ರಾಮಾನುಜನ್ ಕವಿತೆಯ ಅಂಗುಲ ಹುಳು ಹಾಗು ಹದಿನೇಳು...
ಜಿ.ಕೆ.ರವೀಂದ್ರಕುಮಾರ್
Jun 25, 20221 min read
18
0
ಕತೆ ಮುಗಿದ ಮೇಲೆ
ಶುಭಂ ಎಂದಾಗ ತೆರೆಯ ಮೇಲಿನ ಕತೆ ಮುಗಿವುದು ಈಗ ಅದು ಹೇಳದೆಯೂ ಮುಗಿಸುವುದನ್ನು ಕಲಿತಿರುವರು ಇರಲಿ, ತೆರೆಯೆ ಮೇಲಿನ ಕತೆ ಮುಗಿದೊಡನೆ ಮನದೊಳಗಿನ ಕತೆ ಏಳುವುದಲ್ಲ ಅದು...
ಜಿ.ಕೆ.ರವೀಂದ್ರಕುಮಾರ್
Jun 25, 20221 min read
7
0
ಒಬ್ಬರ ಬಟ್ಟೆ ಬಿಚ್ಚುವುದು
ಒಬ್ಬರ ಬಟ್ಟೆ ಬಿಚ್ಚುವುದು ಒಬ್ಬರ ಬಟ್ಟೆ ಬಿಚ್ಚುವುದು ಅವಮಾನ ಎಂದು ಮಾತ್ರ ತಿಳಿದವರು ಸದಾ ಅದೇ ಕೆಲಸ ಮಾಡುತ್ತಾರೆ ತಾವೂ ಬೆತ್ತಲಾದಂತೆ ಎಂದು ತಿಳಿಯುವರೆಗೆ ಬೆತ್ತಲೆ...
ಜಿ.ಕೆ.ರವೀಂದ್ರಕುಮಾರ್
Jun 25, 20221 min read
15
0
bottom of page